ನಮ್ಮ ಆತ್ಮೀಯರ / ಗೆಳೆಯರ /ಯಶೋಗಾಥೆ- ಭಾಗ - 2
*ಮೂಲತಹ ಬೆಳಗಾವಿಯ ಡಾ.ಸಿ.ಐ. ಚಲವಾದಿ ಸರ್,ಸಹಾಯಕ ಪ್ರಾಧ್ಯಾಪಕರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ.
ಇವರು ಬಳ್ಳಾರಿ ಭಾಗದಲ್ಲಿ ಮತ್ತು ಸಂಡೂರು ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸುಮಾರು ವರ್ಷಗಳಿಂದ ದಾರಿದೀಪವಾಗಿ ಈಗ ಯಲಬುರ್ಗಾ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ .
ನಮ್ಮ ಆತ್ಮೀಯ ಗೆಳೆಯರು ಮತ್ತು ನಮ್ಮ ಮಾರ್ಗದರ್ಶಕರು ಆದ ಇವರ ಕೆಳಗಡೆ ಈಗಾಗಲೇ 6 ವಿದ್ಯಾರ್ಥಿಗಳು P.hd. ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ ಮತ್ತು ಹಲವಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಲೇಖನಗಳನ್ನು ಬರೆದು K-SET& UGC-NET ಪರೀಕ್ಷೆಗಳನ್ನು ಪಾಸಾಗಿ ಅತ್ಯಂತ ಯಶಸ್ವಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಇವರು ಅನ್ ಅಕಾಡೆಮಿ ಯಲ್ಲಿ Mahesh Patted sir ಜೊತೆ ಲೈವ್ ಬರುವುದು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷಕರ ಸಂಗತಿ.
Mahesh Patted
Educator,Unacademy.
No comments:
Post a Comment