Thursday, 24 June 2021

" ನಮ್ಮ‌ಆತ್ಮೀಯರ/ಗೆಳೆಯರ ಯಶೋಗಾಥೆಯ ಕಥೆ - ಭಾಗ-2 "

 

ನಮ್ಮ ಆತ್ಮೀಯರ / ಗೆಳೆಯರ /ಯಶೋಗಾಥೆ- ಭಾಗ - 2 


*ಮೂಲತಹ ಬೆಳಗಾವಿಯ ಡಾ.ಸಿ.ಐ. ಚಲವಾದಿ ಸರ್,‌ಸಹಾಯಕ ಪ್ರಾಧ್ಯಾಪಕರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ.


ಇವರು ಬಳ್ಳಾರಿ ಭಾಗದಲ್ಲಿ ಮತ್ತು ಸಂಡೂರು ಭಾಗದಲ್ಲಿ ಸಾವಿರಾರು  ವಿದ್ಯಾರ್ಥಿಗಳಿಗೆ ಸುಮಾರು ವರ್ಷಗಳಿಂದ ದಾರಿದೀಪವಾಗಿ ಈಗ ಯಲಬುರ್ಗಾ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ .


ನಮ್ಮ ಆತ್ಮೀಯ ಗೆಳೆಯರು ಮತ್ತು ನಮ್ಮ ಮಾರ್ಗದರ್ಶಕರು ಆದ ಇವರ ಕೆಳಗಡೆ ಈಗಾಗಲೇ 6 ವಿದ್ಯಾರ್ಥಿಗಳು  P.hd. ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ ಮತ್ತು ಹಲವಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಲೇಖನಗಳನ್ನು ಬರೆದು K-SET& UGC-NET ಪರೀಕ್ಷೆಗಳನ್ನು ಪಾಸಾಗಿ ಅತ್ಯಂತ ಯಶಸ್ವಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 


ಇವರು ಅನ್ ಅಕಾಡೆಮಿ ಯಲ್ಲಿ  Mahesh Patted sir ಜೊತೆ ಲೈವ್ ಬರುವುದು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷಕರ ಸಂಗತಿ‌.


Mahesh Patted 

Educator,Unacademy.

No comments:

Post a Comment

"/ತಹಶೀಲ್ದಾರ‌‌‌ ಹುದ್ದೆಗೆ ಆಯ್ಕೆಯಾದ‌ ಗ್ರಾಮೀಣ ಭಾಗದ ಯುವಕನ ಕಥೆ " ಗುರುರಾಜ ಛಲವಾದಿ #

  #ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4  ರವಿವಾರ ಮಧ್ಯಾಹ್ನ #2:00PM ಗೆ  ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯ...